Thursday, November 17, 2016

ಭಕ್ತ ಕನಕದಾಸರ ನೆನೆಯುತ್ತ...

ನಾನು ಹೋದರೆ ಹೋದೆನು...

ಭಕ್ತ ಕನಕದಾಸರು ಬದುಕಿದ್ದು ಭರ್ತಿ ನೂರು ವರ್ಷ (೧೫೦೯-೧೬೦೯). ಬಚ್ಚೇಗೌಡ ಮತ್ತು ಬೀರಮ್ಮ ದಂಪತಿಗಳಿಗೆ ಜನಿಸಿದವರು. ಶ್ರೀ ಪುರಂದರದಾಸರದು ಒಂದು ಹಟ. ಅಳಿಯುವ ಮುನ್ನ ಟಿಪಿಕಲ್ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೀಹರಿಯ ಸುಮಾರು ಐದು ಲಕ್ಷ ಕೀರ್ತನೆಗಳನ್ನು ರಚಿಸಲೇಬೇಕು ಎನ್ನುವುದು. ಅಂತಹ ಪಣ ತೊಟ್ಟವರು ಹೋಗುವ ಮುನ್ನ ಕೇವಲ(?) ನಾಲ್ಕು ಲಕ್ಷ ಎಪ್ಪತೈದು ಸಾವಿರ ಹಾಡುಗಳನ್ನು ರಚಿಸಿ ಬಿಟ್ಟು ಹೋದರು. ಉಳಿದ ಇಪ್ಪತೈದು ಸಾವಿರ ಬಿಡಿ, ನಮ್ಮ ಊಹೆಗೂ ನಿಲುಕದೇ ಸಾಗರೋಪಾದಿಯಲ್ಲಿ ಹಾಡುಗಳು ಬಂದಿದ್ದು ನಮ್ಮ ಜಿಲ್ಲೆ ಅವರೇ ಆದ ಶ್ರೀ ಭಕ್ತ ಕನಕದಾಸರಿಂದ.

ಇಲ್ಲೇ ಇದ್ದವರು ಹೀಗೂ ಮಾಡಿದರೇ..!? ಯೆಸ್. ಕೃಷ್ಣದೇವರಾಯನ ವಿಜಯನಗರ ಸಾಮ್ರಾಜ್ಯ ಮಿಂಚಿದ್ದೇ ನಮ್ಮ ಕನ್ನಡ ದಾಸಕೀರ್ತನೆಗಳಿಂದ.

ಅವರ ಜಯಂತಿಯಂದು ಅವರದೇ ಹಾಡು..

ಈ ಲಿಂಕ್ ಅಲ್ಲಿ..

https://youtu.be/oiOMd1EgmO0

No comments:

Post a Comment